ಬರ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ “ನಾಗಪಂಚಮಿ”..ಇದೇ ಜುಲೈ 31 ರಿಂದ ಮಧ್ಯಾಹ್ನ 1 ಗಂಟೆಗೆ..!

Naga Panchami Serial Star Suvarna

ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಪ್ರೇಕ್ಷಕರಿಗೆ ನಾಗಕನ್ನಿಕೆಯ ಕಥೆಯನ್ನು ಹೇಳಲು ಸಜ್ಜಾಗಿದೆ ಅದೇ “ನಾಗಪಂಚಮಿ”. ಅಲೌಕಿಕ ಶಕ್ತಿಯಿಂದಾಗಿ ಶಿವನ ಸನ್ನಿಧಾನದಲ್ಲಿ ಕಥಾನಾಯಕಿ ‘ಪಂಚಮಿ’ ಜನಿಸಿರುತ್ತಾಳೆ. ವಿಚಿತ್ರ ರೀತಿಯಲ್ಲಿ ಜನ್ಮಪಡೆದ ಕಾರಣ ಊರಿನ ಜನ ಪಂಚಮಿಯನ್ನು ಅನಿಷ್ಟವೆಂದು ದೊಷಿಸುತ್ತಿದ್ದರೆ ಪಂಚಮಿ ನಾಗಕನ್ನಿಕೆಯಾಗಿ ಹೇಗೆ ಬದಲಾಗುತ್ತಾಳೆ ಎಂಬುದೇ ಕುತೂಹಲ. ಆಕೆಗೆ ತಿಳಿಯಲಾರದ ಶಕ್ತಿಯೊಂದು ಅವಳ ರೂಪದಲ್ಲಿ ಊರಿನ ಜನರಿಗೆ ಮಾಡುವ ಸಹಾಯ, ಪವಾಡಗಳು ನೋಡುಗರಿಗೆ ಮೈನವಿರೇಳಿಸುವಂತೆ ಮಾಡುತ್ತದೆ. ಇನ್ನು ಕಥಾನಾಯಕ ಮೋಕ್ಷ, … Read more

ಕಫಲ್ಸ್ ಕಿಚನ್ – ಶನಿ-ಭಾನು ಮಧ್ಯಾಹ್ನ 12ಕ್ಕೆ. ನೀವು ನಿಮ್ಮ‌ , ಸಂಗಾತಿ ಒಟ್ಟಿಗೇ ಸೇರಿ ಮಾಡಿದ ಮೊದಲ ಅಡುಗೆ ಯಾವುದು?

Couples Kitchen Zee Kannada

ದಶಕಗಳು ಮೀರಿದರು ಮನೋರಂಜನ ಲೋಕದ ಆದಿಪತ್ಯ ಉಳಿಸಿಕೊಂಡಿರುವ ಜೀ ಕನ್ನಡ ವಾಹಿನಿ,ವೀಕೆಂಡ್ ಆಯ್ತಂದ್ರೆ ತನ್ನ ರಿಯಾಲಿಟಿ ಶೋಗಳ ಮೂಲಕ ರಿಯಲ್ ಎಂಟರ್‌ಟೈನ್‌ಮೆAಟ್ ಕೊಡೋಕೆ ರೆಡಿಯಾಗಿರುತ್ತೆ,ಈಗಾಗಲೇ ಹಲವಾರ ರಿಯಾಲಿಟಿ ಶೋಗಳ ಮೂಲಕ ಕರುನಾಡಿನಲ್ಲಿ ಮನೆಮಾತಾಗಿರುವ ಜೀ಼ ಕನ್ನಡ ವಾಹಿನಿ ಈಗ ಮನೆಮಂದಿಗೆಲ್ಲ ಮಧ್ಯಾಹ್ನದ ಮನೋರಂಜನೆ ಕೊಡೋಕೆ ಅಂತಾನೆ ರೆಡಿಮಾಡಿರೋ ಶೋನೆ ಈ “”ಕಪಲ್ಸ್ ಕಿಚನ್”ಇಲ್ಲಿ ಬರೀ ಮನೋರಂಜನೆ ಇರಲ್ಲ ಇಲ್ಲಿ””ಅವರ ಕೈ ಅಡುಗೆ,ಅವgನ್ನÀ ಒಂದು ಮಾಡಿದ ಮದುವೆಯೆಂಬ ಬೆಸುಗೆಯ ಕಥೆ ಇಲ್ಲಿರುತ್ತೆ. ವೀಕೆಂಡ್ ಆದ್ರೆ ಎಲ್ಲಿ ಹೋಗೋಣ ಅಂತ … Read more

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ “ರಾಘವೇಂದ್ರ ಸ್ಟೋರ್ಸ್”..ಇದೇ ಭಾನುವಾರ ಜುಲೈ 23 ರಂದು ಸಂಜೆ 6.30 ಕ್ಕೆ..!

Raghavendra Stores Movie Premier

ಪ್ರೇಕ್ಷಕರ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ನವರಸ ನಾಯಕ ಜಗ್ಗೇಶ್ ಅಭಿನಯದ “ರಾಘವೇಂದ್ರ ಸ್ಟೋರ್ಸ್” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ರಾಘವೇಂದ್ರ ಸ್ಟೋರ್ಸ್ ಹೆಸರಿಗೆ ತಕ್ಕಂತೆ ಇದರಲ್ಲಿ ವಿವಿಧ ರೀತಿಯ ಪದಾರ್ಥಗಳನ್ನು ಹೊಂದಿದೆ. ಹಾಸ್ಯ, ತುಂಟತನ, ಶೃಂಗಾರ, ವೇದನೆ ಸೇರಿ ನವರಸಗಳ ಮಿಶ್ರಣವಿಲ್ಲಿದೆ. ತಂದೆ ಗುಂಡ ಭಟ್ಟರ ರಾಘವೇಂದ್ರ ಸ್ಟೋರ್ಸ್ ನಲ್ಲಿ ಅಡುಗೆ ಭಟ್ಟ ಕಂ ಸಪ್ಲೆಯರ್ ಆಗಿರುವ ಬ್ರಹ್ಮಚಾರಿ ಹಯವದನನ ಮದುವೆಯ ಕಥೆಯಿದು. … Read more

ಸೀತಾರಾಮ – ಕರ್ನಾಟಕವೇ ಕಾತುರದಿಂದ ಕಾಯುತ್ತಿರುವ ಆಗಮನಕ್ಕೆ ಟೈಮ್ ಫಿಕ್ಸ್!

Seetha Rama Serial Zee Kannada

ಕನ್ನಡ ಕಿರುತೆರೆಗೆ ಹೊಸ ಆಯಾಮ ನೀಡಿ, ಕನ್ನಡಿಗರ ಮನಗೆದ್ದಿರುವ ಜೀ ಕನ್ನಡ ಸತತ ನಾಲ್ಕೂವರೆ ವರ್ಷಗಳಿಂದ ನಂಬರ್ ಒನ್ ವಾಹಿನಿ ಎನಿಸಿಕೊಂಡಿದೆ. ವಿಭಿನ್ನ ಧಾರಾವಾಹಿಗಳ ಮೂಲಕ ಮನರಂಜನೆ ನೀಡುತ್ತಿರುವ ಜೀ ಕನ್ನಡ ಈಗ ಮತ್ತೊಂದು ನವಿರಾದ ಪ್ರೇಮಕಥೆ ಹೇಳಲು ಸಜ್ಜಾಗಿದೆ. ಕೆಲವೇ ದಿನಗಳ ಹಿಂದೆ ತೆರೆಕಂಡ “ಅಮೃತಧಾರೆ” ಈಗಾಗಲೇ ಸೂಪರ್ ಹಿಟ್ ಆಗಿದೆ. ಹೊಚ್ಚಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ಗೆ ಕೂಡಾ ವೀಕ್ಷಕರು ಭರ್ಜರಿ ಸ್ವಾಗತ ನೀಡಿದ್ದಾರೆ. ಹೆಣ್ಣು ಹೆತ್ತವರ ಕನಸಿನ ಕಥೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ … Read more

ಬೊಂಬಾಟ್ ಕಾಫಿ – ಬೊಂಬಾಟ್ ಭೋಜನ ಕಾರ್ಯಕ್ರಮದಿಂದ ಕಾಫಿ ಪ್ರಿಯರಿಗಾಗಿ “ಬೊಂಬಾಟ್ ಕಾಫಿ ” ಲೋಕಾರ್ಪಣೆ…!

Bombat Coffee

ಕನ್ನಡಿಗರ ಅಚ್ಚುಮೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಅಡುಗೆ ಷೋ “ಬೊಂಬಾಟ್ ಭೋಜನ”. ಈಗಾಗಲೇ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ, ಮೂರನೇ ಸೀಸನ್ ನೊಂದಿಗೆ ಮುಂದುವರಿಯುತ್ತಿದೆ. ಈ ಕಾರ್ಯಕ್ರಮದ ಸಾರಥಿಯಾಗಿರುವ ಸಿಹಿ ಕಹಿ ಚಂದ್ರುರವರು ದಿನಕ್ಕೊಂದು ವಿವಿಧ ಶೈಲಿಯ ಕೈರುಚಿಯನ್ನು ಜನರಿಗೆ ತಿಳಿಸುತ್ತಿರುತ್ತಾರೆ. ಈ ರೀತಿಯಲ್ಲಿ ಮಾಡಿರುವ ‘ಸ್ಪೆಷಲ್ ಕಾಫಿ’ಯೊಂದು ಇದೀಗ ಲೋಕಾರ್ಪಣೆಗೊಂಡಿದೆ. ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಕಾಫಿ ಪ್ರಿಯರಿಗಾಗಿ ಮಾಡಿರುವ “ಬೊಂಬಾಟ್ ಕಾಫಿ”ಯನ್ನು ನಮ್ಮ ಫಿಲ್ಟರ್ ಕಾಫಿ ಎಂಬ ಸಂಸ್ಥೆಯು ಜುಲೈ 1ರಂದು … Read more

ಪುಟ್ಟಕ್ಕನ ಮಕ್ಕಳು ಮದುವೆ ಮುರಿದು ಬಿತ್ತು ಮುಂದೇನು? ಕಂಠಿ ಮಾಡಿದ ಶಪಥದ ಕಥೆ ಏನು?

Puttakkana Makkalu Jodi Maduve

ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ . ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಬದುಕಿಗೆ ಹತ್ತಿರವಾಗಿರುವ ವಾಹಿನಿ ಹಲವಾರು ಮೈಲಿಗಲ್ಲುಗಳನ್ನು ದಾಟಿ ದಾಖಲೆಗಳನ್ನು ನಿರ್ಮಿಸುತ್ತಲೇ ಇರುವುದು ಈಗ ಇತಿಹಾಸ . ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಚಂದನವನದ ಪುಟ್ಮಲ್ಲಿ ಹಿರಿಯ ನಟಿ ಉಮಾಶ್ರೀ ಅವರನ್ನು ಕಿರುತೆರೆಗೆ ಕರೆತಂದ ಹೆಗ್ಗಳಿಕೆ ಹೊಂದಿರುವ ವಾಹಿನಿ ಈ ಧಾರಾವಾಹಿಯ ಮೊದಲ ಸಂಚಿಕೆಯಿಂದ ಈವರೆಗೂ ಕಥಾ ನಿರೂಪಣಾ ಶೈಲಿಯಲ್ಲಿ ಹಿಡಿತ ಸಾಧಿಸಿ … Read more