ಮಾಟಗಾತಿಯ ಕಾಡಿನಲ್ಲಿ – ಸ್ಟಾರ್ ಸುವರ್ಣದಲ್ಲಿ ಬರ್ತಿದೆ 3 ಗಂಟೆಗಳ ವಿಶೇಷ ಸಿನಿಮಾ ರೇಣುಕಾ ಯಲ್ಲಮ್ಮ..ಇದೇ ಭಾನುವಾರ ಸಂಜೆ 6.30 ಕ್ಕೆ..!

Maatagathiya Kadinalli Udho Udho Shri Renuka Yellamma

ಕನ್ನಡ ಕಿರುತೆರೆಯಲ್ಲಿ ಮನರಂಜನೆಯ ವರ್ಷಧಾರೆಯನ್ನೇ ಹರಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷರಿಗಾಗಿ ವಿಶೇಷ ಚಿತ್ರವೊಂದನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿಯು ಆರಂಭದಿಂದಲೂ ಪ್ರೇಕ್ಷಕರ ಮನಗೆದ್ದು ಅತೀ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ಮನೆ ಮನೆಯ ಮಾತಾಗಿದೆ. ಈ ನಿಟ್ಟಿನಲ್ಲಿ ವಾಹಿನಿಯು “ಮಾಟಗಾತಿಯ ಕಾಡಿನಲ್ಲಿ” ರೇಣುಕಾ ಯಲ್ಲಮ್ಮ ಎಂಬ ಶೀರ್ಷಿಕೆಯಡಿ ಸ್ಪೆಷಲ್ ಸಿನಿಮಾವೊಂದನ್ನು ಪ್ರಸಾರಮಾಡುತ್ತಿದೆ. ಕಥೆಯ ಅನುಸಾರ ಆ ಒಂದು ಕಾಡಿನಲ್ಲಿ ಎಷ್ಟೋ ವರ್ಷಗಳಿಂದ ಚಿರಯವ್ವನವನ್ನು … Read more

ಬರ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ “ನಾಗಪಂಚಮಿ”..ಇದೇ ಜುಲೈ 31 ರಿಂದ ಮಧ್ಯಾಹ್ನ 1 ಗಂಟೆಗೆ..!

Naga Panchami Serial Star Suvarna

ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಹೊಸ ಮುನ್ನುಡಿ ಬರೆದ ‘ಸ್ಟಾರ್ ಸುವರ್ಣ’ ವಾಹಿನಿಯು ಇದೀಗ ಪ್ರೇಕ್ಷಕರಿಗೆ ನಾಗಕನ್ನಿಕೆಯ ಕಥೆಯನ್ನು ಹೇಳಲು ಸಜ್ಜಾಗಿದೆ ಅದೇ “ನಾಗಪಂಚಮಿ”. ಅಲೌಕಿಕ ಶಕ್ತಿಯಿಂದಾಗಿ ಶಿವನ ಸನ್ನಿಧಾನದಲ್ಲಿ ಕಥಾನಾಯಕಿ ‘ಪಂಚಮಿ’ ಜನಿಸಿರುತ್ತಾಳೆ. ವಿಚಿತ್ರ ರೀತಿಯಲ್ಲಿ ಜನ್ಮಪಡೆದ ಕಾರಣ ಊರಿನ ಜನ ಪಂಚಮಿಯನ್ನು ಅನಿಷ್ಟವೆಂದು ದೊಷಿಸುತ್ತಿದ್ದರೆ ಪಂಚಮಿ ನಾಗಕನ್ನಿಕೆಯಾಗಿ ಹೇಗೆ ಬದಲಾಗುತ್ತಾಳೆ ಎಂಬುದೇ ಕುತೂಹಲ. ಆಕೆಗೆ ತಿಳಿಯಲಾರದ ಶಕ್ತಿಯೊಂದು ಅವಳ ರೂಪದಲ್ಲಿ ಊರಿನ ಜನರಿಗೆ ಮಾಡುವ ಸಹಾಯ, ಪವಾಡಗಳು ನೋಡುಗರಿಗೆ ಮೈನವಿರೇಳಿಸುವಂತೆ ಮಾಡುತ್ತದೆ. ಇನ್ನು ಕಥಾನಾಯಕ ಮೋಕ್ಷ, … Read more

ಕಫಲ್ಸ್ ಕಿಚನ್ – ಶನಿ-ಭಾನು ಮಧ್ಯಾಹ್ನ 12ಕ್ಕೆ. ನೀವು ನಿಮ್ಮ‌ , ಸಂಗಾತಿ ಒಟ್ಟಿಗೇ ಸೇರಿ ಮಾಡಿದ ಮೊದಲ ಅಡುಗೆ ಯಾವುದು?

Couples Kitchen Zee Kannada

ದಶಕಗಳು ಮೀರಿದರು ಮನೋರಂಜನ ಲೋಕದ ಆದಿಪತ್ಯ ಉಳಿಸಿಕೊಂಡಿರುವ ಜೀ ಕನ್ನಡ ವಾಹಿನಿ,ವೀಕೆಂಡ್ ಆಯ್ತಂದ್ರೆ ತನ್ನ ರಿಯಾಲಿಟಿ ಶೋಗಳ ಮೂಲಕ ರಿಯಲ್ ಎಂಟರ್‌ಟೈನ್‌ಮೆAಟ್ ಕೊಡೋಕೆ ರೆಡಿಯಾಗಿರುತ್ತೆ,ಈಗಾಗಲೇ ಹಲವಾರ ರಿಯಾಲಿಟಿ ಶೋಗಳ ಮೂಲಕ ಕರುನಾಡಿನಲ್ಲಿ ಮನೆಮಾತಾಗಿರುವ ಜೀ಼ ಕನ್ನಡ ವಾಹಿನಿ ಈಗ ಮನೆಮಂದಿಗೆಲ್ಲ ಮಧ್ಯಾಹ್ನದ ಮನೋರಂಜನೆ ಕೊಡೋಕೆ ಅಂತಾನೆ ರೆಡಿಮಾಡಿರೋ ಶೋನೆ ಈ “”ಕಪಲ್ಸ್ ಕಿಚನ್”ಇಲ್ಲಿ ಬರೀ ಮನೋರಂಜನೆ ಇರಲ್ಲ ಇಲ್ಲಿ””ಅವರ ಕೈ ಅಡುಗೆ,ಅವgನ್ನÀ ಒಂದು ಮಾಡಿದ ಮದುವೆಯೆಂಬ ಬೆಸುಗೆಯ ಕಥೆ ಇಲ್ಲಿರುತ್ತೆ. ವೀಕೆಂಡ್ ಆದ್ರೆ ಎಲ್ಲಿ ಹೋಗೋಣ ಅಂತ … Read more

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ “ರಾಘವೇಂದ್ರ ಸ್ಟೋರ್ಸ್”..ಇದೇ ಭಾನುವಾರ ಜುಲೈ 23 ರಂದು ಸಂಜೆ 6.30 ಕ್ಕೆ..!

Raghavendra Stores Movie Premier

ಪ್ರೇಕ್ಷಕರ ಮನರಂಜನೆಗಾಗಿ ಸದಾಕಾಲ ಹೊಸತನವನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿ ನವರಸ ನಾಯಕ ಜಗ್ಗೇಶ್ ಅಭಿನಯದ “ರಾಘವೇಂದ್ರ ಸ್ಟೋರ್ಸ್” ಸಿನಿಮಾವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ರಾಘವೇಂದ್ರ ಸ್ಟೋರ್ಸ್ ಹೆಸರಿಗೆ ತಕ್ಕಂತೆ ಇದರಲ್ಲಿ ವಿವಿಧ ರೀತಿಯ ಪದಾರ್ಥಗಳನ್ನು ಹೊಂದಿದೆ. ಹಾಸ್ಯ, ತುಂಟತನ, ಶೃಂಗಾರ, ವೇದನೆ ಸೇರಿ ನವರಸಗಳ ಮಿಶ್ರಣವಿಲ್ಲಿದೆ. ತಂದೆ ಗುಂಡ ಭಟ್ಟರ ರಾಘವೇಂದ್ರ ಸ್ಟೋರ್ಸ್ ನಲ್ಲಿ ಅಡುಗೆ ಭಟ್ಟ ಕಂ ಸಪ್ಲೆಯರ್ ಆಗಿರುವ ಬ್ರಹ್ಮಚಾರಿ ಹಯವದನನ ಮದುವೆಯ ಕಥೆಯಿದು. … Read more

ಸೀತಾರಾಮ – ಕರ್ನಾಟಕವೇ ಕಾತುರದಿಂದ ಕಾಯುತ್ತಿರುವ ಆಗಮನಕ್ಕೆ ಟೈಮ್ ಫಿಕ್ಸ್!

Seetha Rama Serial Zee Kannada

ಕನ್ನಡ ಕಿರುತೆರೆಗೆ ಹೊಸ ಆಯಾಮ ನೀಡಿ, ಕನ್ನಡಿಗರ ಮನಗೆದ್ದಿರುವ ಜೀ ಕನ್ನಡ ಸತತ ನಾಲ್ಕೂವರೆ ವರ್ಷಗಳಿಂದ ನಂಬರ್ ಒನ್ ವಾಹಿನಿ ಎನಿಸಿಕೊಂಡಿದೆ. ವಿಭಿನ್ನ ಧಾರಾವಾಹಿಗಳ ಮೂಲಕ ಮನರಂಜನೆ ನೀಡುತ್ತಿರುವ ಜೀ ಕನ್ನಡ ಈಗ ಮತ್ತೊಂದು ನವಿರಾದ ಪ್ರೇಮಕಥೆ ಹೇಳಲು ಸಜ್ಜಾಗಿದೆ. ಕೆಲವೇ ದಿನಗಳ ಹಿಂದೆ ತೆರೆಕಂಡ “ಅಮೃತಧಾರೆ” ಈಗಾಗಲೇ ಸೂಪರ್ ಹಿಟ್ ಆಗಿದೆ. ಹೊಚ್ಚಹೊಸ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ಗೆ ಕೂಡಾ ವೀಕ್ಷಕರು ಭರ್ಜರಿ ಸ್ವಾಗತ ನೀಡಿದ್ದಾರೆ. ಹೆಣ್ಣು ಹೆತ್ತವರ ಕನಸಿನ ಕಥೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ … Read more

ಬೊಂಬಾಟ್ ಕಾಫಿ – ಬೊಂಬಾಟ್ ಭೋಜನ ಕಾರ್ಯಕ್ರಮದಿಂದ ಕಾಫಿ ಪ್ರಿಯರಿಗಾಗಿ “ಬೊಂಬಾಟ್ ಕಾಫಿ ” ಲೋಕಾರ್ಪಣೆ…!

Bombat Coffee

ಕನ್ನಡಿಗರ ಅಚ್ಚುಮೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಅಡುಗೆ ಷೋ “ಬೊಂಬಾಟ್ ಭೋಜನ”. ಈಗಾಗಲೇ ಎರಡು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿ, ಮೂರನೇ ಸೀಸನ್ ನೊಂದಿಗೆ ಮುಂದುವರಿಯುತ್ತಿದೆ. ಈ ಕಾರ್ಯಕ್ರಮದ ಸಾರಥಿಯಾಗಿರುವ ಸಿಹಿ ಕಹಿ ಚಂದ್ರುರವರು ದಿನಕ್ಕೊಂದು ವಿವಿಧ ಶೈಲಿಯ ಕೈರುಚಿಯನ್ನು ಜನರಿಗೆ ತಿಳಿಸುತ್ತಿರುತ್ತಾರೆ. ಈ ರೀತಿಯಲ್ಲಿ ಮಾಡಿರುವ ‘ಸ್ಪೆಷಲ್ ಕಾಫಿ’ಯೊಂದು ಇದೀಗ ಲೋಕಾರ್ಪಣೆಗೊಂಡಿದೆ. ‘ಬೊಂಬಾಟ್ ಭೋಜನ’ ಕಾರ್ಯಕ್ರಮದಲ್ಲಿ ಕಾಫಿ ಪ್ರಿಯರಿಗಾಗಿ ಮಾಡಿರುವ “ಬೊಂಬಾಟ್ ಕಾಫಿ”ಯನ್ನು ನಮ್ಮ ಫಿಲ್ಟರ್ ಕಾಫಿ ಎಂಬ ಸಂಸ್ಥೆಯು ಜುಲೈ 1ರಂದು … Read more

ಪುಟ್ಟಕ್ಕನ ಮಕ್ಕಳು ಮದುವೆ ಮುರಿದು ಬಿತ್ತು ಮುಂದೇನು? ಕಂಠಿ ಮಾಡಿದ ಶಪಥದ ಕಥೆ ಏನು?

Puttakkana Makkalu Jodi Maduve

ಕನ್ನಡ ಕಿರುತೆರೆ ಮಾರುಕಟ್ಟೆಯನ್ನು ನಂಬರ್ 1 ಸ್ಥಾನದಲ್ಲಿ ನಿಂತು ಮುನ್ನಡೆಸುತ್ತಿರುವ ಮನರಂಜನಾ ವಾಹಿನಿ ಜೀ ಕನ್ನಡ . ತಮ್ಮ ವಿಶೇಷ ಕಾರ್ಯಕ್ರಮಗಳ ಮೂಲಕ ವೀಕ್ಷಕರ ಬದುಕಿಗೆ ಹತ್ತಿರವಾಗಿರುವ ವಾಹಿನಿ ಹಲವಾರು ಮೈಲಿಗಲ್ಲುಗಳನ್ನು ದಾಟಿ ದಾಖಲೆಗಳನ್ನು ನಿರ್ಮಿಸುತ್ತಲೇ ಇರುವುದು ಈಗ ಇತಿಹಾಸ . ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೂಲಕ ಚಂದನವನದ ಪುಟ್ಮಲ್ಲಿ ಹಿರಿಯ ನಟಿ ಉಮಾಶ್ರೀ ಅವರನ್ನು ಕಿರುತೆರೆಗೆ ಕರೆತಂದ ಹೆಗ್ಗಳಿಕೆ ಹೊಂದಿರುವ ವಾಹಿನಿ ಈ ಧಾರಾವಾಹಿಯ ಮೊದಲ ಸಂಚಿಕೆಯಿಂದ ಈವರೆಗೂ ಕಥಾ ನಿರೂಪಣಾ ಶೈಲಿಯಲ್ಲಿ ಹಿಡಿತ ಸಾಧಿಸಿ … Read more

ಭರ್ಜರಿ ಬ್ಯಾಚುಲರ್ಸ್‌ – ಬ್ಯಾಚುಲರ್ಸ್‍ಗಳ ಬಯೋ ಡಾಟ ಹಿನ್ನೇನು ಕನ್ನಡಿಗರ ಮುಂದೆ ಇದೇ ಜೂನ್ 24 ಶನಿವಾರ ರಾತ್ರಿ 9.00ಕ್ಕೆ

Bharjari Bachelors on Zee Kannada

ಕಿರುತೆರೆಯಲ್ಲು ಸ್ಟಾರ್‍ಗಳನ್ನು ಹುಟ್ಟುಹಾಕಬಹುದು ಎಂದು ತೋರಿಸಿಕೊಟ್ಟ ಕರುನಾಡಿನ ಹೆಮ್ಮೆಯ ವಾಹಿನಿ ಝೀ ಕನ್ನಡ ಈಗ ಮತ್ತೊಂದು ಹೊಸ ಪ್ರಯೋಗಕ್ಕೆ ಕೈ ಹಾಕಿದೆ,ಸದಾ ತಾನು ತರುವ ಸದಾಬಿರುಚಿಯ ಕಾರ್ಯಕ್ರಮಗಳ ಮುಖಾಂತರ ಕನ್ನಡಿಗರನ್ನ ಸತತ 17 ವರ್ಷಗಳಿಂದ ಮನೋರಂಜಿಸುತ್ತ ಬಂದಿರುವ ಝೀ ಕನ್ನಡ ವಾಹಿನಿಯ ಮತ್ತೊಂದು ಹೊಚ್ಚ ಹೊಸ ರಿಯಾಲಿಟಿ ಶೋ ಈಗ ಕನ್ನಡಿಗರ ಮುಂದೆ ಬರಲು ಸಕಲ ತಯಾರಿಯೊಂದಿಗೆ ಸಿದ್ದವಾಗಿದೆ. ಮದುವೆ ವಯಸ್ಸಿಗೆ ಬಂದಿರುವ ಹದಿಹರೆಯದ ಹುಡುಗರಿಗೆ ಸಮಾಜದಲ್ಲಿÀ ಎದುರಾಗುತ್ತಿರುವ ನಿಜ ತೊಂದರೆಗಳನ್ನ ಆಧಾರವಾಗಿಟ್ಟುಕೊಂಡು ಹಣೆದಿರುವ ಈ ಕಾರ್ಯಕ್ರಮದಲ್ಲಿ, … Read more

ಸುವರ್ಣ ಸೂಪರ್ ಸ್ಟಾರ್ – 800 ಸಂಚಿಕೆಗಳ ಸಂಭ್ರಮದಲ್ಲಿ ಜನಪ್ರಿಯ ರಿಯಾಲಿಟಿ ಶೋ “ಸುವರ್ಣ ಸೂಪರ್ ಸ್ಟಾರ್”..!

Super Star 800 Episodes

ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ‘ಸ್ಟಾರ್ ಸುವರ್ಣ’ದಲ್ಲಿ ಮೂಡಿ ಬರುತ್ತಿರುವ ಮಹಿಳೆಯರ ಅಚ್ಚು ಮೆಚ್ಚಿನ ರಿಯಾಲಿಟಿ ಶೋ “ಸುವರ್ಣ ಸೂಪರ್ ಸ್ಟಾರ್” ಗೆ ಇದೀಗ 800 ಸಂಚಿಕೆಗಳ ಸಂಭ್ರಮ. ಕರ್ನಾಟಕದ ಮೂಲೆ ಮೂಲೆಯ ಮಹಿಳೆಯರ ಬದುಕನ್ನು ಸಂಭ್ರಮಿಸಲು ಶುರುವಾದ ಮಹಾವೇದಿಕೆ “ಸುವರ್ಣ ಸೂಪರ್ ಸ್ಟಾರ್”. ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದು ಖ್ಯಾತ ನಟಿ, ನಿರೂಪಕಿ ಶಾಲಿನಿ. ವರ್ಷಗಳ ಬಳಿಕ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿ ಮೂಲಕ ಶಾಲಿನಿ ಅವರು ಸುವರ್ಣ ಸೂಪರ್ ಸ್ಟಾರ್ ನಲ್ಲಿ ಕಾಣಿಸಿಕೊಂಡಾಗ … Read more

ಮಹರ್ಷಿ ವಾಣಿ ಇದು 9 ವರ್ಷಗಳನ್ನು ಆಚರಿಸುತ್ತಿದೆ – ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 8 ರಿಂದ 9.30

Maharshi Vaani Show on Zee Kannada

ನಿರಂತರವಾಗಿ ಕಾಡುವ ನೋವುಗಳಿಗೆ ಒಂದಿಷ್ಟು ಸಾಂತ್ವನ, ನಂಬಿಕೆ , ದೃಢ ಸಂಕಲ್ಪ, ಕಷ್ಟಗಳನ್ನು ಸಹಿಸುವ ಮನಸ್ಸಿಗೆ ಭರವಸೆಯ ಹಾದಿಯಾದ ಮಹರ್ಷಿವಾಣಿಗೆ 9 ವರ್ಷದ ಸಾರ್ಥಕ ಹೆಜ್ಜೆ. ಜೀ ಕನ್ನಡ ವಾಹಿನಿಯಲ್ಲಿ ಪ್ರತಿದಿನ 8 ರಿಂದ 9.3೦ ರ ವರೆಗೆ ಪ್ರಸಾರವಾಗುವ ಮಹರ್ಷಿವಾಣೀ ನೊಂದವರ ನೋವಿಗೆ ಧ್ವನಿಯಾಗಿ , ನಮ್ಮ ಆಚಾರ , ವಿಚಾರಗಳ ಪ್ರತಿಧ್ವನಿಯಾಗಿದೆ. ಪರಿಸರದಲ್ಲಿ ಸಿಗುವ ಸುಲಭ ಪದಾರ್ಥಗಳ ಮುಖಾಂತರ ವಿಶೇಷ ತಂತ್ರಸಾರ, ಪೂಜಾ ವಿಧಾನ.ಸಮಸ್ಯೆಗಳ ನಿರ್ವಹಣೆಗೆ ಬೇಕಾದ ಮನೋಧೈರ್ಯ ಸನಾತನ ಧರ್ಮದ ತಳಹದಿಯ ಮೇಲೆ … Read more